ಮುಖಪುಟ
ವರ್ಗಗಳು
ಯೋಜನೆಯ ಬಗ್ಗೆ
Android App
iOS App
ನಮ್ಮನ್ನು ಸಂಪರ್ಕಿಸಿ
ಭಾಷೆ
ವರ್ಗ:
Qur'anic Exegesis
ಮುಖಪುಟ
ವರ್ಗಗಳು
The Noble Qur'an and Qur'anic Sciences
ಉಪವರ್ಗಗಳು
Rules and Principles of Exegesis (1)
Interpretation of verses (8)
ಹದೀಸ್ಗಳ ಪಟ್ಟಿ
.
عربي
ಆಂಗ್ಲ
ಉರ್ದು
...
ಸ್ಪ್ಯಾನಿಷ್
ಇಂಡೋನೇಷಿಯನ್
ಉಯ್ಘರ್
ಬಂಗಾಳಿ
ಫ್ರೆಂಚ್
ತುರ್ಕಿ
ರಷ್ಯನ್
ಬೊಸ್ನಿಯನ್
ಸಿಂಹಳೀಯ
ಹಿಂದಿ
ಚೀನೀ
ಪರ್ಷಿಯನ್
ವಿಯೆಟ್ನಾಮೀಸ್
ಟ್ಯಾಗಲಾಗ್
ಕುರ್ದಿಷ್
ಹೌಸಾ
ಪೋರ್ಚುಗೀಸ್
ಮಲಯಾಳಂ
ತೆಲುಗು
ಸ್ವಾಹಿಲಿ
ತಮಿಳು
ಥಾಯ್
ಜರ್ಮನ್
ಪಶ್ತೋ
الأسامية
الألبانية
السويدية
الهولندية
الغوجاراتية
القيرقيزية
النيبالية
اليوروبا
الليتوانية
الدرية
الصربية
الصومالية
الكينياروندا
الرومانية
المجرية
التشيكية
الموري
المالاجاشية
الأورومو
الكانادا
الولوف
الأذربيجانية
الأوكرانية
الجورجية
المقدونية
.
عربي
ಆಂಗ್ಲ
ಉರ್ದು
...
ಸ್ಪ್ಯಾನಿಷ್
ಇಂಡೋನೇಷಿಯನ್
ಉಯ್ಘರ್
ಬಂಗಾಳಿ
ಫ್ರೆಂಚ್
ರಷ್ಯನ್
ಬೊಸ್ನಿಯನ್
ಸಿಂಹಳೀಯ
ಹಿಂದಿ
ಚೀನೀ
ಪರ್ಷಿಯನ್
ವಿಯೆಟ್ನಾಮೀಸ್
ಟ್ಯಾಗಲಾಗ್
ಕುರ್ದಿಷ್
ಹೌಸಾ
ಪೋರ್ಚುಗೀಸ್
ಮಲಯಾಳಂ
ತೆಲುಗು
ಸ್ವಾಹಿಲಿ
ತಮಿಳು
ಬರ್ಮೀ
ಥಾಯ್
ಜರ್ಮನ್
ಪಶ್ತೋ
الأسامية
الألبانية
السويدية
الهولندية
الغوجاراتية
القيرقيزية
النيبالية
اليوروبا
الليتوانية
الدرية
الصربية
الصومالية
الطاجيكية
الكينياروندا
الرومانية
المجرية
التشيكية
الموري
المالاجاشية
الفولانية
الأورومو
الكانادا
الولوف
البلغارية
الأذربيجانية
اليونانية
الأوزبكية
الأوكرانية
الجورجية
المقدونية
الخميرية
"(ಪುನರುತ್ಥಾನ ದಿನದಂದು) ಸಾವನ್ನು ಕಪ್ಪು ಮತ್ತು ಬಿಳಿ ಬಣ್ಣವಿರುವ ಟಗರಿನ ರೂಪದಲ್ಲಿ ತರಲಾಗುವುದು.* ಆಗ ಒಬ್ಬರು, "ಓ ಸ್ವರ್ಗವಾಸಿಗಳೇ!" ಎಂದು ಕೂಗಿ ಕರೆಯುವರು. ಆಗ ಸ್ವರ್ಗವಾಸಿಗಳು ತಮ್ಮ ಕತ್ತುಗಳನ್ನೆತ್ತಿ ನೋಡುವರು. ಅವರು ಕೇಳುವರು: "ಇದೇನೆಂದು ನಿಮಗೆ ತಿಳಿದಿದೆಯೇ?" ಸ್ವರ್ಗವಾಸಿಗಳು ಉತ್ತರಿಸುವರು: "ತಿಳಿದಿದೆ; ಅದು ಸಾವು." ಅವರೆಲ್ಲರೂ ಅದನ್ನು ನೋಡಿದ ಬಳಿಕ ಅವರು, "ಓ ನರಕವಾಸಿಗಳೇ" ಎಂದು ಕೂಗಿ ಕರೆಯುವರು. ಆಗ ನರಕವಾಸಿಗಳು ತಮ್ಮ ಕತ್ತುಗಳನ್ನೆತ್ತಿ ನೋಡುವರು. ಅವರು ಕೇಳುವರು: "ಇದೇನೆಂದು ನಿಮಗೆ ತಿಳಿದಿದೆಯೇ?" ನರಕವಾಸಿಗಳು ಉತ್ತರಿಸುವರು: "ತಿಳಿದಿದೆ; ಅದು ಸಾವು." ಅವರೆಲ್ಲರೂ ಅದನ್ನು ನೋಡಿದ ಬಳಿಕ ಅದನ್ನು ಕೊಯ್ಯಲಾಗುವುದು. ನಂತರ ಅವರು ಹೇಳುವರು: "ಓ ಸ್ವರ್ಗವಾಸಿಗಳೇ, ನೀವು ಶಾಶ್ವತರು. ಇನ್ನು ನಿಮಗೆ ಸಾವಿಲ್ಲ. ಓ ನರಕವಾಸಿಗಳೇ, ನೀವು ಶಾಶ್ವತರು. ಇನ್ನು ನಿಮಗೆ ಸಾವಿಲ್ಲ." ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ವಚನವನ್ನು ಪಠಿಸಿದರು: “ಮತ್ತು ಎಲ್ಲಾ ಕಾರ್ಯಗಳಿಗೂ ತೀರ್ಪು ನೀಡಲಾಗುವ ಆ ವ್ಯಥೆಯ ದಿನದ ಬಗ್ಗೆ ಅವರಿಗೆ ಎಚ್ಚರಿಕೆ ನೀಡಿರಿ. ಆದರೆ ಅವರು ನಿರ್ಲಕ್ಷ್ಯದಲ್ಲಿದ್ದಾರೆ.” [ಮರ್ಯಮ್ 39] ಇಹಲೋಕದ ಈ ಜನರು ನಿರ್ಲಕ್ಷ್ಯದಲ್ಲಿದ್ದಾರೆ. "ಮತ್ತು ಅವರ ವಿಶ್ವಾಸವಿಡುವುದಿಲ್ಲ." [ಮರ್ಯಮ್ 39]
عربي
ಆಂಗ್ಲ
ಉರ್ದು
...
ಸ್ಪ್ಯಾನಿಷ್
ಇಂಡೋನೇಷಿಯನ್
ಉಯ್ಘರ್
ಬಂಗಾಳಿ
ಫ್ರೆಂಚ್
ರಷ್ಯನ್
ಬೊಸ್ನಿಯನ್
ಸಿಂಹಳೀಯ
ಹಿಂದಿ
ಚೀನೀ
ಪರ್ಷಿಯನ್
ವಿಯೆಟ್ನಾಮೀಸ್
ಟ್ಯಾಗಲಾಗ್
ಕುರ್ದಿಷ್
ಹೌಸಾ
ಪೋರ್ಚುಗೀಸ್
ಮಲಯಾಳಂ
ತೆಲುಗು
ಸ್ವಾಹಿಲಿ
ತಮಿಳು
ಬರ್ಮೀ
ಥಾಯ್
ಜರ್ಮನ್
ಪಶ್ತೋ
الأسامية
الألبانية
السويدية
الأمهرية
الهولندية
الغوجاراتية
القيرقيزية
النيبالية
اليوروبا
الليتوانية
الدرية
الصربية
الصومالية
الطاجيكية
الكينياروندا
الرومانية
المجرية
التشيكية
الموري
المالاجاشية
الفولانية
الأورومو
الكانادا
الولوف
البلغارية
الأذربيجانية
اليونانية
الأوزبكية
الأوكرانية
الجورجية
المقدونية
الخميرية
. :
عربي
ಆಂಗ್ಲ
ಉರ್ದು
...
ಸ್ಪ್ಯಾನಿಷ್
ಇಂಡೋನೇಷಿಯನ್
ಉಯ್ಘರ್
ಬಂಗಾಳಿ
ಫ್ರೆಂಚ್
ರಷ್ಯನ್
ಬೊಸ್ನಿಯನ್
ಸಿಂಹಳೀಯ
ಹಿಂದಿ
ಚೀನೀ
ಪರ್ಷಿಯನ್
ವಿಯೆಟ್ನಾಮೀಸ್
ಟ್ಯಾಗಲಾಗ್
ಕುರ್ದಿಷ್
ಹೌಸಾ
ಪೋರ್ಚುಗೀಸ್
ಮಲಯಾಳಂ
ತೆಲುಗು
ಸ್ವಾಹಿಲಿ
ತಮಿಳು
ಬರ್ಮೀ
ಥಾಯ್
ಜರ್ಮನ್
ಪಶ್ತೋ
الأسامية
الألبانية
السويدية
الهولندية
الغوجاراتية
القيرقيزية
النيبالية
اليوروبا
الليتوانية
الدرية
الصربية
الصومالية
الطاجيكية
الكينياروندا
الرومانية
المجرية
التشيكية
الموري
المالاجاشية
الفولانية
الأورومو
الكانادا
الولوف
البلغارية
الأذربيجانية
اليونانية
الأوزبكية
الأوكرانية
الجورجية
المقدونية
الخميرية
"ಯಹೂದಿಗಳು (ಅಲ್ಲಾಹನ) ಕೋಪಕ್ಕೆ ಪಾತ್ರರಾದವರು ಮತ್ತು ಕ್ರೈಸ್ತರು ದಾರಿತಪ್ಪಿದವರು."
عربي
ಆಂಗ್ಲ
ಉರ್ದು
...
ಇಂಡೋನೇಷಿಯನ್
ಉಯ್ಘರ್
ಬಂಗಾಳಿ
ರಷ್ಯನ್
ಬೊಸ್ನಿಯನ್
ಸಿಂಹಳೀಯ
ಹಿಂದಿ
ಚೀನೀ
ಪರ್ಷಿಯನ್
ವಿಯೆಟ್ನಾಮೀಸ್
ಟ್ಯಾಗಲಾಗ್
ಕುರ್ದಿಷ್
ಹೌಸಾ
ಪೋರ್ಚುಗೀಸ್
ಮಲಯಾಳಂ
ತೆಲುಗು
ಸ್ವಾಹಿಲಿ
ತಮಿಳು
ಬರ್ಮೀ
ಥಾಯ್
ಜರ್ಮನ್
ಪಶ್ತೋ
الأسامية
الألبانية
السويدية
الأمهرية
الهولندية
الغوجاراتية
القيرقيزية
النيبالية
اليوروبا
الليتوانية
الدرية
الصربية
الصومالية
الكينياروندا
الرومانية
المجرية
التشيكية
الموري
المالاجاشية
الأورومو
الكانادا
الولوف
الأذربيجانية
الأوكرانية
الجورجية
المقدونية
"ಒಮ್ಮೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ವಚನವನ್ನು ಪಠಿಸಿದರು: "ತಮಗೆ ಗ್ರಂಥವನ್ನು ಅವತೀರ್ಣಗೊಳಿಸಿದ್ದು ಅವನೇ. ಅದರಲ್ಲಿ ಸ್ಪಷ್ಟ ವಚನಗಳಿವೆ. ಅವು ಗ್ರಂಥದ ಮೂಲಗಳಾಗಿವೆ. (ಅದರಲ್ಲಿ) ಹೋಲಿಕೆಯಿರುವ ಕೆಲವು ವಚನಗಳೂ ಇವೆ. ಹೃದಯದಲ್ಲಿ ವಕ್ರತೆಯಿರುವವರು, ಗೊಂದಲವನ್ನು ಸೃಷ್ಟಿಸಲು ಮತ್ತು ತಪ್ಪಾಗಿ ವ್ಯಾಖ್ಯಾನಿಸಲು ಹೋಲಿಕೆಯಿರುವ ವಚನಗಳ ಹಿಂದೆ ಹೋಗುತ್ತಾರೆ. ಆದರೆ, ಅಲ್ಲಾಹನ ಹೊರತು ಯಾರೂ ಅದರ ವ್ಯಾಖ್ಯಾನವನ್ನು ತಿಳಿದಿಲ್ಲ. ಜ್ಞಾನದಲ್ಲಿ ಸದೃಢರಾಗಿರುವವರು ಹೇಳುತ್ತಾರೆ: ನಾವು ಅದರಲ್ಲಿ ವಿಶ್ವಾಸವಿಟ್ಟಿದ್ದೇವೆ. ಎಲ್ಲವೂ ನಮ್ಮ ಪರಿಪಾಲಕನ ಕಡೆಯಿಂದಾಗಿದೆ. ಬುದ್ಧಿವಂತರ ಹೊರತು ಇನ್ನಾರೂ ಉಪದೇಶವನ್ನು ಸ್ವೀಕರಿಸುವುದಿಲ್ಲ." [ಆಲು ಇಮ್ರಾನ್:7] ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "@ಹೋಲಿಕೆಯಿರುವ ವಚನಗಳ ಹಿಂದೆ ಹೋಗುವವರನ್ನು ಕಂಡರೆ, ಅವರೇ ಅಲ್ಲಾಹು (ಈ ವಚನದಲ್ಲಿ) ಹೇಳಿದ ಜನರು (ಎಂದು ತಿಳಿಯಿರಿ); ಮತ್ತು ಅವರ ಬಗ್ಗೆ ಎಚ್ಚರವಾಗಿರಿ.*"
عربي
ಆಂಗ್ಲ
ಉರ್ದು
...
ಸ್ಪ್ಯಾನಿಷ್
ಇಂಡೋನೇಷಿಯನ್
ಉಯ್ಘರ್
ಬಂಗಾಳಿ
ಫ್ರೆಂಚ್
ರಷ್ಯನ್
ಬೊಸ್ನಿಯನ್
ಸಿಂಹಳೀಯ
ಹಿಂದಿ
ಚೀನೀ
ಪರ್ಷಿಯನ್
ವಿಯೆಟ್ನಾಮೀಸ್
ಟ್ಯಾಗಲಾಗ್
ಕುರ್ದಿಷ್
ಹೌಸಾ
ಪೋರ್ಚುಗೀಸ್
ಮಲಯಾಳಂ
ತೆಲುಗು
ಸ್ವಾಹಿಲಿ
ತಮಿಳು
ಬರ್ಮೀ
ಥಾಯ್
ಜರ್ಮನ್
ಪಶ್ತೋ
الأسامية
الألبانية
السويدية
الأمهرية
الهولندية
الغوجاراتية
القيرقيزية
النيبالية
اليوروبا
الليتوانية
الدرية
الصربية
الطاجيكية
الكينياروندا
الرومانية
المجرية
التشيكية
الموري
المالاجاشية
الفولانية
الأورومو
الكانادا
الولوف
البلغارية
الأذربيجانية
اليونانية
الأوزبكية
الأوكرانية
الجورجية
المقدونية
الخميرية
ಒಮ್ಮೆ ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮುಂದೆ ಕುಳಿತುಕೊಂಡು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ನನ್ನ ಅಧೀನದಲ್ಲಿ ಇಬ್ಬರು ಗುಲಾಮರಿದ್ದಾರೆ. ಅವರು ನನ್ನಲ್ಲಿ ಸುಳ್ಳು ಹೇಳುತ್ತಾರೆ, ನನಗೆ ಮೋಸ ಮಾಡುತ್ತಾರೆ ಮತ್ತು ನನ್ನ ಮಾತನ್ನು ಕೇಳುವುದಿಲ್ಲ. ನಾನು ಅವರಿಗೆ ಗದರಿಸುತ್ತೇನೆ ಮತ್ತು ಹೊಡೆಯುತ್ತೇನೆ. ಅವರಿಗೆ ಸಂಬಂಧಿಸಿದಂತೆ ನನ್ನ ಸ್ಥಿತಿಯೇನು?" ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "@ಅವರು ಮೋಸ ಮಾಡಿದ್ದು, ತಮ್ಮ ಮಾತನ್ನು ಕೇಳದೇ ಇದ್ದದ್ದು ಮತ್ತು ತಮ್ಮಲ್ಲಿ ಸುಳ್ಳು ಹೇಳಿದ್ದನ್ನು ನೀವು ಅವರಿಗೆ ನೀಡಿದ ಶಿಕ್ಷೆಯೊಂದಿಗೆ ಅಳೆಯಲಾಗುತ್ತದೆ*. ನೀವು ನೀಡುವ ಶಿಕ್ಷೆಯು ಅವರು ಮಾಡಿದ ಪಾಪಗಳಷ್ಟೇ ಇದ್ದರೆ ಎರಡೂ ಸಮಾನವಾಗುತ್ತದೆ. ಅದರಲ್ಲಿ ನಿಮಗೆ ಪ್ರತಿಫಲ ಅಥವಾ ಶಿಕ್ಷೆಯಿಲ್ಲ. ನೀವು ನೀಡುವ ಶಿಕ್ಷೆಯು ಅವರ ಪಾಪಗಳಿಗಿಂತ ಕಡಿಮೆ ಇದ್ದರೆ ನಿಮಗೆ ಪ್ರತಿಫಲವಿದೆ. ನೀವು ನೀಡುವ ಶಿಕ್ಷೆಯು ಅವರ ಪಾಪಗಳಿಗಿಂತ ಹೆಚ್ಚಿದ್ದರೆ ಪ್ರತೀಕಾರವಾಗಿ ನಿಮ್ಮ ಕೆಲವು ಪುಣ್ಯಕಾರ್ಯಗಳನ್ನು ಅವರಿಗೆ ನೀಡಲಾಗುತ್ತದೆ." ಆ ವ್ಯಕ್ತಿ ಸ್ವಲ್ಪ ದೂರ ಹೋಗಿ ಗಟ್ಟಿಯಾಗಿ ಅಳತೊಡಗಿದರು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಅಲ್ಲಾಹನ ಗ್ರಂಥದಲ್ಲಿ ಈ ವಚನವನ್ನು ಪಠಿಸಿಲ್ಲವೇ? "ಪುನರುತ್ಥಾನ ದಿನದಂದು ನಾವು ನ್ಯಾಯಬದ್ಧವಾದ ತಕ್ಕಡಿಗಳನ್ನು ಸ್ಥಾಪಿಸುವೆವು. ಆಗ ಯಾರಿಗೂ ಸ್ವಲ್ಪವೂ ಅನ್ಯಾಯವಾಗುವುದಿಲ್ಲ." ಆಗ ಆ ವ್ಯಕ್ತಿ ಹೇಳಿದರು: "ಅಲ್ಲಾಹನಾಣೆ! ಓ ಅಲ್ಲಾಹನ ಸಂದೇಶವಾಹಕರೇ, ಅವರನ್ನು ಸ್ವತಂತ್ರಗೊಳಿಸುವುದಲ್ಲದೆ ನನಗಾಗಲಿ ಅವರಿಗಾಗಲಿ ಯಾವುದೇ ಒಳಿತನ್ನು ನಾನು ಕಾಣುತ್ತಿಲ್ಲ. ನಾನು ನಿಮ್ಮನ್ನು ಸಾಕ್ಷಿಯಾಗಿಸಿ ಅವರೆಲ್ಲರನ್ನೂ ಸ್ವತಂತ್ರಗೊಳಿಸುತ್ತಿದ್ದೇನೆ."
عربي
ಆಂಗ್ಲ
ಉರ್ದು
...
ಸ್ಪ್ಯಾನಿಷ್
ಉಯ್ಘರ್
ಬಂಗಾಳಿ
ಬೊಸ್ನಿಯನ್
ಸಿಂಹಳೀಯ
ಹಿಂದಿ
ಚೀನೀ
ವಿಯೆಟ್ನಾಮೀಸ್
ಹೌಸಾ
ಮಲಯಾಳಂ
ತೆಲುಗು
ಸ್ವಾಹಿಲಿ
ಬರ್ಮೀ
ಪಶ್ತೋ
الأسامية
السويدية
الهولندية
الغوجاراتية
القيرقيزية
النيبالية
اليوروبا
الليتوانية
الدرية
الكينياروندا
التشيكية
الفولانية
الكانادا
اليونانية
الأوزبكية
الأوكرانية
.
عربي
ಆಂಗ್ಲ
ಉರ್ದು
...
ಇಂಡೋನೇಷಿಯನ್
ಉಯ್ಘರ್
ಬಂಗಾಳಿ
ರಷ್ಯನ್
ಬೊಸ್ನಿಯನ್
ಸಿಂಹಳೀಯ
ಹಿಂದಿ
ಚೀನೀ
ಪರ್ಷಿಯನ್
ವಿಯೆಟ್ನಾಮೀಸ್
ಟ್ಯಾಗಲಾಗ್
ಕುರ್ದಿಷ್
ಹೌಸಾ
ಪೋರ್ಚುಗೀಸ್
ಮಲಯಾಳಂ
ತೆಲುಗು
ಸ್ವಾಹಿಲಿ
ತಮಿಳು
ಬರ್ಮೀ
ಥಾಯ್
ಜರ್ಮನ್
ಪಶ್ತೋ
الأسامية
الألبانية
السويدية
الأمهرية
الهولندية
الغوجاراتية
القيرقيزية
النيبالية
اليوروبا
الليتوانية
الدرية
الصربية
الصومالية
الكينياروندا
الرومانية
المجرية
التشيكية
الموري
المالاجاشية
الأورومو
الكانادا
الولوف
الأذربيجانية
الأوكرانية
الجورجية
المقدونية
الخميرية
"ಮಕ್ಕಾ ವಿಜಯದ ದಿನದಂದು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರವಚನ ನೀಡುತ್ತಾ ಹೇಳಿದರು: "@ಓ ಜನರೇ! ಅಲ್ಲಾಹು ನಿಮ್ಮಿಂದ ಅಜ್ಞಾನಕಾಲದ ದರ್ಪ ಮತ್ತು ಪೂರ್ವಜರ ಹೆಸರಿನಲ್ಲಿ ಜಂಭಕೊಚ್ಚುವುದನ್ನು ತೆಗೆದುಹಾಕಿದ್ದಾನೆ*. ಜನರಲ್ಲಿ ಎರಡು ವಿಧಗಳಿವೆ: ಅಲ್ಲಾಹನ ಗೌರವಕ್ಕೆ ಪಾತ್ರರಾದ ಧರ್ಮನಿಷ್ಠ, ನೀತಿವಂತ ಜನರು ಮತ್ತು ಅಲ್ಲಾಹು ತುಚ್ಛವಾಗಿ ಪರಿಗಣಿಸುವ ಕೆಟ್ಟ, ನತದೃಷ್ಟ ಜನರು. ಮನುಷ್ಯರೆಲ್ಲರೂ ಆದಮರ ಮಕ್ಕಳು. ಅಲ್ಲಾಹು ಆದಮರನ್ನು ಮಣ್ಣಿನಿಂದ ಸೃಷ್ಟಿಸಿದನು. ಅಲ್ಲಾಹು ಹೇಳುತ್ತಾನೆ: "ಜನರೇ! ನಿಶ್ಚಯವಾಗಿಯೂ ನಾವು ನಿಮ್ಮನ್ನು ಒಂದು ಗಂಡು ಮತ್ತು ಒಂದು ಹೆಣ್ಣಿನಿಂದ ಸೃಷ್ಟಿಸಿದ್ದೇವೆ. ನೀವು ಪರಸ್ಪರ ಗುರುತಿಸುವುದಕ್ಕಾಗಿ ನಾವು ನಿಮ್ಮನ್ನು ವಿಭಿನ್ನ ಜನಾಂಗ ಮತ್ತು ಗೋತ್ರಗಳನ್ನಾಗಿ ಮಾಡಿದೆವು. ನಿಶ್ಚಯವಾಗಿಯೂ ನಿಮ್ಮಲ್ಲಿ ಅತ್ಯಧಿಕ ದೇವಭಯವುಳ್ಳವನು ಯಾರೋ ಅವನೇ ಅಲ್ಲಾಹನ ದೃಷ್ಟಿಯಲ್ಲಿ ಅತ್ಯಂತ ಗೌರವಾನ್ವಿತನು. ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನು ಮತ್ತು ಸೂಕ್ಷ್ಮ ಜ್ಞಾನಿಯಾಗಿದ್ದಾನೆ." [ಹುಜುರಾತ್ 13]."
عربي
ಆಂಗ್ಲ
ಉರ್ದು
...
ಇಂಡೋನೇಷಿಯನ್
ಉಯ್ಘರ್
ಬಂಗಾಳಿ
ರಷ್ಯನ್
ಬೊಸ್ನಿಯನ್
ಸಿಂಹಳೀಯ
ಹಿಂದಿ
ಚೀನೀ
ಪರ್ಷಿಯನ್
ವಿಯೆಟ್ನಾಮೀಸ್
ಟ್ಯಾಗಲಾಗ್
ಕುರ್ದಿಷ್
ಹೌಸಾ
ಪೋರ್ಚುಗೀಸ್
ಮಲಯಾಳಂ
ತೆಲುಗು
ಸ್ವಾಹಿಲಿ
ತಮಿಳು
ಬರ್ಮೀ
ಥಾಯ್
ಜರ್ಮನ್
ಪಶ್ತೋ
الأسامية
الألبانية
السويدية
الأمهرية
الهولندية
الغوجاراتية
القيرقيزية
النيبالية
اليوروبا
الليتوانية
الدرية
الصربية
الصومالية
الكينياروندا
الرومانية
المجرية
التشيكية
الموري
المالاجاشية
الأورومو
الكانادا
الولوف
الأذربيجانية
الأوكرانية
الجورجية
المقدونية
الخميرية
"@ನಂತರ ಆ ದಿನದಂದು (ನಿಮಗೆ ದಯಪಾಲಿಸಲಾದ) ಎಲ್ಲಾ ಅನುಗ್ರಹಗಳ ಬಗ್ಗೆ ನಿಮ್ಮೊಡನೆ ಖಂಡಿತವಾಗಿಯೂ ಪ್ರಶ್ನಿಸಲಾಗುವುದು.*" [ಅತ್ತಕಾಸುರ್ 102:8] ಎಂಬ ವಚನವು ಅವತೀರ್ಣವಾದಾಗ, ಝುಬೈರ್ ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಯಾವ ಅನುಗ್ರಹದ ಬಗ್ಗೆ ನಮ್ಮೊಡನೆ ಪ್ರಶ್ನಿಸಲಾಗುತ್ತದೆ? ನಮ್ಮಲ್ಲಿರುವುದು ಎರಡು ಕಪ್ಪು ವಸ್ತುಗಳು—،ಖರ್ಜೂರ ಮತ್ತು ನೀರು ಮಾತ್ರವಲ್ಲವೇ? ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅದು ಖಂಡಿತವಾಗಿಯೂ ಸಂಭವಿಸುತ್ತದೆ."
عربي
ಆಂಗ್ಲ
ಉರ್ದು
...
ಇಂಡೋನೇಷಿಯನ್
ಉಯ್ಘರ್
ಬಂಗಾಳಿ
ರಷ್ಯನ್
ಬೊಸ್ನಿಯನ್
ಸಿಂಹಳೀಯ
ಹಿಂದಿ
ಚೀನೀ
ಪರ್ಷಿಯನ್
ವಿಯೆಟ್ನಾಮೀಸ್
ಟ್ಯಾಗಲಾಗ್
ಕುರ್ದಿಷ್
ಹೌಸಾ
ಪೋರ್ಚುಗೀಸ್
ಮಲಯಾಳಂ
ತೆಲುಗು
ಸ್ವಾಹಿಲಿ
ತಮಿಳು
ಬರ್ಮೀ
ಥಾಯ್
ಜರ್ಮನ್
ಪಶ್ತೋ
الأسامية
الألبانية
السويدية
الهولندية
الغوجاراتية
القيرقيزية
النيبالية
اليوروبا
الليتوانية
الدرية
الصربية
الصومالية
الكينياروندا
الرومانية
المجرية
التشيكية
الموري
المالاجاشية
الأورومو
الكانادا
الولوف
الأذربيجانية
الأوكرانية
الجورجية
المقدونية
الخميرية
×
ನಮ್ಮನ್ನು ಸಂಪರ್ಕಿಸಿ
ಹೆಸರು *
ಇಮೇಲ್ *
ಸಂದೇಶ *
ರವಾನಿಸಿ
ಇಮೇಲ್
()
*
ನೋಂದಣಿ
×
ಭಾಷೆ:
العربية
English
اردو
Español
Bahasa Indonesia
ئۇيغۇرچە
বাংলা
Français
Türkçe
Русский
Bosanski
සිංහල
हिन्दी
中文
فارسی
Tiếng Việt
Tagalog
Kurdî
Hausa
Português
മലയാളം
తెలుగు
Kiswahili
தமிழ்
မြန်မာ
ไทย
Deutsch
日本語
پښتو
অসমীয়া
Shqip
Svenska
አማርኛ
Nederlands
ગુજરાતી
Кыргызча
नेपाली
Yorùbá
Lietuvių
دری
Српски
Soomaali
тоҷикӣ
Kinyarwanda
Română
Magyar
Čeština
Moore
Malagasy
Fulfulde
Italiano
Oromoo
ಕನ್ನಡ
Wolof
Български
Azərbaycan
Ελληνικά
Akan
O‘zbek
Українська
ქართული
Lingala
Македонски
ភាសាខ្មែរ
×
ಯಲ್ಲಿ ಹುಡುಕಿ:
العربية
English
اردو
Español
Bahasa Indonesia
ئۇيغۇرچە
বাংলা
Français
Türkçe
Русский
Bosanski
සිංහල
हिन्दी
中文
فارسی
Tiếng Việt
Tagalog
Kurdî
Hausa
Português
മലയാളം
తెలుగు
Kiswahili
தமிழ்
မြန်မာ
ไทย
Deutsch
日本語
پښتو
অসমীয়া
Shqip
Svenska
አማርኛ
Nederlands
ગુજરાતી
Кыргызча
नेपाली
Yorùbá
Lietuvių
دری
Српски
Soomaali
тоҷикӣ
Kinyarwanda
Română
Magyar
Čeština
Moore
Malagasy
Fulfulde
Italiano
Oromoo
ಕನ್ನಡ
Wolof
Български
Azərbaycan
Ελληνικά
Akan
O‘zbek
Українська
ქართული
Lingala
Македонски
ភាសាខ្មែរ
ಹುಡುಕಿ
×
ಹುಡುಕಾಟದ ಫಲಿತಾಂಶಗಳು: